ಕೊರೋನಾಗೆ ಕನ್ನಡ ಹೋರಾಟಗಾರ ಬಲಿ | ಕನ್ನಡಪರ ಹೋರಾಟಗಾರ ನಾಗೇಶ್ರವರು ಇನ್ನಿಲ್ಲ

0

ಕೊರೋನಾಗೆ ಕನ್ನಡ ಹೋರಾಟಗಾರ ಬಲಿ. ಕನ್ನಡಪರ ಹೋರಾಟಗಾರ ನಾಗೇಶ್ರವರು ಇನ್ನಿಲ್ಲ

ಕನ್ನಡಪರ ಹೋರಾಟಗಾರ ನಾಗೇಶ್ರವರು ಸಾವು.

ಸುಂಕದಕಟ್ಟೆಯ ಲಕ್ಷ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರು.

ಕಳೆದ ಹತ್ತು ದಿನಗಳಿಂದ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದ ನಾಗೇಶ್.

ಜ್ವರದಿಂದ ಬಳಲುತ್ತಿದ್ದ ನಾಗೇಶ್.

ಮಾತ್ರೆ ಸೇವಿಸಿ ಆರೋಗ್ಯ ಮತ್ತಷ್ಟು ಕ್ಷೀಣ.

ಕಳೆದ ಎರಡು ದಿನಗಳಿಂದೆ ಆಸ್ಪತ್ರೆಗೆ ದಾಖಲು.

ರಾತ್ರಿ 1 ಕ್ಕೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸಾವು‌.

ನಾಗೇಶ್ ನಿಧನಕ್ಕೆ ಕನ್ನಡಪರ ಸಂಘಟನೆಗಳ ತೀವ್ರ ಸಂತಾಪ.

LEAVE A REPLY

Please enter your comment!
Please enter your name here