ದಿನಾಂಕ 4-8-2020ರಂದು ಬೆಳಿಗ್ಗೆ 10 ಘಂಟೆಗೆ
ಬಿಜೆಪಿ ಕಛೇರಿಯಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಮಂಗಳ ಗೌರಿ ಪೂಜೆಯನ್ನು ಆಚರಿಸಲಾಯಿತು. ಜಿಲ್ಲಾ ಅಧ್ಯಕ್ಷರಾದ ಶ್ರೀ ಹನಗವಾಡಿ ವೀರೇಶ್ ರವರು ಮಹಾ ಪೌರರಾದ ಶ್ರೀ ಅಜಯ್ ಕುಮಾರ ರವರು ದೃಡ ಅಧ್ಯಕ್ಷರಾದ ಶ್ರೀ ಶಿವುಕುಮಾರ್ ರವರು ಉಪ ಮೇಯರ ಆದ ಶ್ರೀಮತಿ ಸೌಮ್ಯ ನರೇಂದ್ರ ರವರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ನಂಜಪ್ಪ ರವರು ಉತ್ತರ ಅಧ್ಯಕ್ಷರಾದ ಶ್ರೀ ಸಂಘನ ಗೌಡ್ರು ರವರು ಎಲ್ಲಾ ಮಹಿಳಾ ಮೋಚ೯ದವರು ಎಲ್ಲಾ ಮಹಾನಗರ ಪಾಲಿಕೆ ಸದಸ್ಯರು ಕಾಯ೯ಕತ೯ರು ಭಾಗವಹಿಸಿದ್ದರು.
ದಾವಣಗೆರೆ ಬಿಜೆಪಿ ಕಾಯ೯ಕತ೯ರು ಸವಿತ ರವಿಕುಮಾರ