ಚಿಕ್ಕಮಗಳೂರು
ಮೂಡಿಗೆರೆ
ಶಿಫ್ಟ್ ಕಾರ್ ಪಲ್ಟಿ
ಬೆಂಗಳೂರಿನಿಂದ ಹೊರನಾಡು ದೇವಸ್ಥಾನ ಕ್ಕೆ ತೆರಳುವಾಗ ಹೊಂಡಕ್ಕೆ ಕಾರ್ ಪಲ್ಟಿ
ಜಾವಳಿಯ ಮೂಲೆಮನೆ ಎಂಬಲ್ಲಿ ನಡೆದ ಘಟನೆ
ಬೆಳಗ್ಗಿನ ಜಾವ 4 ಗಂಟೆಗೆ ನಡೆದಿರುವ ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು
ಪ್ರಾಣಾಪಾಯದಿಂದ ಪಾರು
ತಿರುವಿನಲ್ಲಿ ತಡೆ ಗೋಡೆ ಇಲ್ಲದ ಕಾರಣ ವಾರಕ್ಕೊಂದು ಈ ಸ್ಥಳದಲ್ಲೇ ನಡೆಯುತ್ತಿವ ಈ ಅಪಘಾತ
ಲೋಕೋಪಯೋಗಿ ಇಲಾಖೆ ಗೆ ಗೊತ್ತಿದ್ದರೂ ಸರಿಪಡಿಸದ ಅಧಿಕಾರಿಗಳು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣೆಯ ವ್ಯಾಪ್ತಿ