ಶ್ರೀ ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಜೊಲ್ಲೆ ದಂಪತಿಗಳ ಭೇಟಿ…!

0

ಕೋಲ್ಹಾಪೂರ ಜಿಲ್ಲೆಯ ಶಿರೋಳ ಶ್ರೀ ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭೇಟಿ ನೀಡಿದ ಸಮಯದಲ್ಲಿ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಗಣಪತರಾವ್ ಪಾಟೀಲ್ ಅವರು ಸಕಲ ಸತ್ಕಾರಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಸ್ವತಃ ಅಧ್ಯಕ್ಷರೇ ಕಾರ್ಖಾನೆಯನ್ನು ತೋರಿಸುತ್ತಾ, ಕಾರ್ಯವೈಖರಿಗಳನ್ನು ಬಗೆಯನ್ನು ಪರಿಚಯಿಸಿದರು. ಎಲ್ಲವನ್ನೂ ಕೂಲಂಕುಶವಾಗಿ ವೀಕ್ಷಿಸಿ, ಅವರ ಪ್ರೀತಿ ವಿಶ್ವಾಸಗಳಿಗೆ ಆಭಾರ ವ್ಯಕ್ತಪಡಿಸಿದ ನಂತರ, ಕೆಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.

शिरोळ

कोल्हापूर जिल्हा शिरोळ येथील श्री दत्त शेतकरी सहकारी साखर कारखान्याला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व बसवज्योती युथ फाऊंडेशनचे अध्यक्ष कु. बसवप्रसाद जोल्ले यांनी भेट दिलेल्या वेळी कारखान्याचे अध्यक्ष श्री गणपतराव पाटील, यांनी सत्कार करून स्वागत केले. अध्यक्षांनी स्वत: कार्यशाळेची ओळख करून दिली व कारखान्याची पाहणी करून त्यांच्या प्रेम व विश्वासाला आभार व्यक्त करत काही महत्त्वाच्या विषयांवर चर्चा

LEAVE A REPLY

Please enter your comment!
Please enter your name here