ಸಂತೆ ನೆಡೆಸೆನೆಡೆಸುವೇವು.! ಡೋಂಟ್ ಕೆರ್.ಆದೇಶ .ಪಾಲನೆ ಲೆಕ್ಕಕಿಲ್ಲ್ಲ . . . ಇಲ್ಲಿ .? ಎಲ್ಲಿ ಅಂತೀರ ವರದಿ ನೋಡಿ

0

ಸಂತೆ ನೆಡೆಸೆನೆಡೆಸುವೇವು.! ಡೋಂಟ್ ಕೆರ್.ಆದೇಶ .ಪಾಲನೆ ಲೆಕ್ಕಕಿಲ್ಲ್ಲ . . . ಇಲ್ಲಿ .?

ನಾಗಮಂಗಲ .ತಾಲ್ಲೂಕಿನದೇವಲಾಪುರ ಹೋಬಳಿ ಕೇಂದ್ರದಲ್ಲಿ ಕರೋನ ಕಷ್ಟದಲ್ಲಿ ಒಂದುವರ್ಷ ಸಂತೆಗಳು ನೆಡೆಸಬಾರದುಆದೇಶವಿದ್ದುರು ಪಾಲನೆಮಾಡದೇಇರುವುದು ಮಂಡ್ಯಜಿಲ್ಲೆಯಲ್ಲಿ ಕಂಡು ಬಂದಿದೆ .

ದೇವಲಾಪುರದಲ್ಲಿ ಪ್ರತಿಸೋಮವಾರ ನೆಡೆಯುವಸಂತೆ ಈ ವೇಳೆ ಸಂತೆ ಮಾಡಬಾರದುಎoದುಗ್ರಾಮಪಂಚಾಯತಿ ತಿಳಿದದ್ದು ಪಾಲನೆಮಾಡದಿರುವುದುಗಾಳಿಗೆತೋರಿದ್ದಾರೆ .

ಸಾಮಾಜಿಕ ಆಂತರ ಮಾಸ್ಕ ಜನರಗುಂಪು .ಹೀಗೆಯೆ ಮುಂದುವರೆಯೂತ್ತಿ ದುಇದುವರೆವಿಗುತಾಲ್ಲೂಕು ಆಡಳಿತ ಮೌನವಾಗಿದೇ.

ಇಲ್ಲಿನ ಸಂತೆಇನ್ನು ಮುಂದೆ ಈಗಲೆ ಕ್ರಮ ಕೈ ಗೊಳ್ಳುದಿದ್ದರೆ ಆದೇಶ ಪಾಲನೆ ಯಾವುದು ಬೆಲೆ ಇಲ್ಲದಂತೆ ಆಗುವ ಮೋದಲೆ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳುವರೆ ಎOದುನಾಗರಿಕರ ಒತ್ತಾಯವಾಗಿದೆ .

ವರದಿ.ದೇ.ರಾ .ಜಗದೀಶ ದೇವಲಾಪುರ

LEAVE A REPLY

Please enter your comment!
Please enter your name here