ಸೇವಾ ಸಪ್ತಾಹ ಅಭಿಯಾನ

0

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

ಮಾಯಕೊಂಡ ವಿಧಾನಸಭಾ ಕ್ಷೇತ್ರ
ಇಚಘಟ್ಟದಲ್ಲಿ

ಸೇವಾ ಸಪ್ತಾಹ ಅಭಿಯಾನ

ಪ್ರಧಾನಿ ಶ್ರೀ ನರೇಂದ್ರ
ಮೋದಿಜಿಯವರ 70 ನೇ ವಷ೯ದ ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಕಾಯ೯ಕ್ರಮ ಪ್ಲಾಸ್ಟಿಕ್ ನಿಷೇಧ ಹಾಗೂ ಸಸಿ ನೆಡುವಂತ ಕಾಯ೯ಕ್ರಮವನ್ನು ಹಮ್ಮಿಕೊಳ್ಳಾಲಾಯಿತು.ಮಾಯಕೊಂಡ ಮಹಿಳಾ ಮೋಚ೯ಅಧ್ಯಕ್ಷರಾದ ಅಕ್ಕಮ್ಮ ರವರು ಹಾಗೂ ಮಂಡಲ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ರವರು ಜಿಲ್ಲಾ ಮಹಿಳಾ ಮೋಚ೯ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್ ರವರು ಪ್ರಧಾನ ಕಾಯ೯ದಶಿ೯ಯಾದ ಶ್ರೀಮತಿ ಪುಷ್ಪ ರವರು ಜಿಲ್ಲಾ ಹಿಂದುಳಿದ ವಗ೯ಗಳ ಮೋಚ೯ ಪ್ರಧಾನ ಕಾಯ೯ದಶಿ೯ಯಾದ ಶ್ರೀ ಮಹೇಂದ್ರ ಹೆಬ್ಬಾಳ ರವರು ಮಾಯಕೊಂಡ ಎಸ್ಸಿ ಮೋಚ೯ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ರವರು ಎಸ್ ಟಿ ಮೋಚ೯ ಅಧ್ಯಕ್ಷರಾದ ಪೇಟೆ ಶ್ರೀ ಹನುಮಂತಪ್ಪ ರವರು ಪ್ರಮುಖರಾದ ಶ್ರೀ ಅನಿಲ್ ರವರು ಹಾಗೂ ಬಿಜೆಪಿ ಕಾಯ೯ಕತ೯ರು ಪ್ರಮುಖರು ಭಾಗವಹಿಸಿದ್ದರು.

ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

LEAVE A REPLY

Please enter your comment!
Please enter your name here