ಸೇವ ಸಪ್ತ ಅಭಿಯಾನ

0

——————————
ಸೇವ ಸಪ್ತ ಅಭಿಯಾನ
———————————————-
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

ದಿನಾಂಕ 17-9-2020 ರಂದು ಬೆಳಿಗ್ಗೆ 8-30 ಕ್ಕೆ ಲೇಬರ್ ಕಾಲೋನಿ ನ್ಯಾಟ್ ಗಣಪತಿ ದೇವಸ್ಥಾನದಲ್ಲಿ ಶ್ರೀ ಪ್ರಧಾನಿ ನರೇಂದ್ರ ಮೋದಿ ಯವರು ಹುಟ್ಟು ಹಬ್ಬದ ಪ್ರಯುಕ್ತ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಸಿಹಿ ಹಂಚುವುದರ ಮೂಲಕ ಹಾಗೂ ಸ್ವಚ್ಛತಾ ಕಾಯ೯ಕ್ರಮ೯ ಹಾಗೂ ಪ್ಲಾಸ್ಟಿಕ್ ನಿಷೇಧ ಕಾಯ೯ಕ್ರಮ ಹಾಗೂ ಸಸಿ ನೆಡುವಂತ ಕಾಯ೯ಕ್ರಮವನ್ನೂ ಯಶಸ್ವಿಯಾಗಿ ನಡೆಸಲಾಯಿತು.ರಾಜ್ಯ ಕಾಯ೯ದಶಿ೯ಯಾದ ಶ್ರೀಮತಿ ಸುಧಾ ಜಯರುದ್ರೇಶ್ ರವರು ಜಿಲ್ಲಾ ಪಂಚಯತ್ ಅಧ್ಯಕ್ಷರಾದ ಶ್ರೀಮತಿ ದೀಪ ಜಗದೀಶ್ ರವರು ಜಿಲ್ಲಾ ಮಹಿಳಾ ಮೋಚ೯ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್ ರವರು ಉತ್ತರ ಪ್ರಧಾನ ಕಾಯ೯ದಶಿ೯ಯಾದ ಶ್ರೀ ಬಸರಾಜು ರವರು ಹನುಮಂತಪ್ಪ ರವರು ಶ್ರೀ ಪ್ರಮುಖರಾದ ಶ್ರೀಗಂಗಾಧರ ರವರು ಹಾಗೂ ಜಿಲ್ಲಾ ಮಹಿಳಾ ಮೋಚ೯ದವರು ಭಾಗವಹಿಸಿದ್ದರು.

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ ಸವಿತ ರವಿಕುಮಾರ

LEAVE A REPLY

Please enter your comment!
Please enter your name here