ಇಂದು ಗದಗ ಜಿಲ್ಲಾಧಡಳಿತ ಕಛೇರಿ ಮುಂಭಾಗದಲ್ಲಿ ಧರಣಿ ನಿರತ ರೈತರು

0

ಗದಗ ಜಿಲ್ಲೆ

ಇಂದು ಗದಗ ಜಿಲ್ಲಾಧಡಳಿತ ಕಛೇರಿ ಮುಂಭಾಗದಲ್ಲಿ ಧರಣಿ ನಿರತ ರೈತರು ಅವರ ಬೇಡಿಕೆಯ ಕಾರಣವೆನೆಂದರೆ ಈಗಾಗಲೆ ಮುಂಗಾರಿನ ಬೆಳೆಗಳಾದ ಹೆಸರು ಇನ್ನೂಳಿದ ವಿವಿಧ ರೀತಿಯ ಬೆಳೆಗಳು ಬೆಳೆದು ರೈತರು ರಾಶಿಮಾಡುತ್ತಿರುವುದು ತಮಗೆ ತಿಳಿದ ವಿಷಯ, ಕಳೆದ ತಿಂಗಳು ದಿನಾಂಕ 17/8/2020.ರಂದು ಜಿಲ್ಲಾಧಿಕಾರಿಗಳಿಗೆ ಅತಿ-ಶಿಗ್ರವಾಗಿ ಕರುದಿ ಕೇಂದ್ರ ತೇರೆಯಲು ಹಾಗೂ ಬೆಂಬಲ ಬೆಲೆ ಕೊಡುವುದು ಮತ್ತು ಪ್ರತಿ ಹೆಕ್ಟೇರ್ ಗೆ 35 ಸಾವಿರ ರೂಪಾಯಿ ಬೆಳೆ ಪರಿಹಾರ ಘೊಸಿಸಲು ರಾಜ್ಯ ಸರ್ಕಾರ ಕ್ಕೆ ತಿಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಗಿತ್ತು ಇಲ್ಲಿಯವರೆಗೆ ಜಿಲ್ಲಾಡಳಿತ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ನಿಡುವಲ್ಲಿ ಹಿಂದೆಟುಹಾಕಿದ ಕಾರಣ ನಾವು ಇಂದು ಜಿಲ್ಲಾಡಳಿತ ಮುಂಬಾಗದಲ್ಲಿ ಮೌನವಾಗಿ ಧರಣಿ ನಿರತ ರೈತರು

LEAVE A REPLY

Please enter your comment!
Please enter your name here