ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ದಿನಾಂಕ ಶರಣಬಸವೇಶ್ವರ(ಕದಳಿಮಠ) ದೇವಸ್ಥಾನದಲ್ಲಿ SSLC & PUC ಪರೀಕ್ಷೆಯಲ್ಲಿ ಪ್ರತಿಶತ 85% ಮೇಲೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು

0

ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ದಿನಾಂಕ ಶರಣಬಸವೇಶ್ವರ(ಕದಳಿಮಠ) ದೇವಸ್ಥಾನದಲ್ಲಿ SSLC & PUC ಪರೀಕ್ಷೆಯಲ್ಲಿ ಪ್ರತಿಶತ 85% ಮೇಲೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು .ಅದರಲ್ಲಿ ಕು :ಪ್ರಿತಿ .ಕ.ಸತ್ತಿಗೇರಿ ಹಾಗೂ ಕು:ಸಂಗಮೇಶ. ಮ.ಸತ್ತಿಗೇರಿ.ಇವರಿಗೂ ಸತ್ಕರಿಸಲಾಯಿತು ಹಾಗೂ ಕ್ರೀಡೆಯಲ್ಲಿ ಸಾಧನೆ ಗೈದವರಿಗೆ.ಮತ್ತು ಸರಕಾರಿ ಸೇವೆ ಯಿಂದ ನಿವ್ರುತ್ತಿ ಹೊಂದಿದವರಿಗೆ ಗೌರವಿಸಲಾಯಿತು.
ಮಲ್ಲಾಪೂರ ಗ್ರಾಮದ ವೇದ ಮೂರ್ತಿ ಗುರುಮಲ್ಲಯ್ಯ.ಪುರಾಣಿಕಮಠ.& ವೇದಮೂರ್ತಿ ಬಸಯ್ಯಶಾಸ್ತ್ರಿಗಳು .ಭಿಕ್ಷಾವತಿಮಠ. ಶಂಕರ.ಕಳಿಗೊಣ್ಣವರ.ವಿಪುಲ ಅಕ್ಷ ಗೌಡ.ಪಾಟೀಲ. ಲಿಂಗರಾಜ.ಪಾಟೀಲ.ಶ್ರೀ ಶೈಲಪ್ಪ.ಸತ್ತಿಗೇರಿ. ಯಲ್ಲಪ್ಪಗೌಡ.ಪಾಟೀಲ. ಬಸವಂತಪ್ಪ.ಶಿರೋಳ.ಶಿವಣಪ್ಪ.ಅರಹುಣಸಿ.ನ್ಯಾಯವಾದಿ ತೋಟಪ್ಪ.ಸತ್ತಿಗೇರಿ. ಶ್ರೀ ಶೈಲಪ್ಪ.ನರಿಯವರ.ಶಂಕರಪ್ಪ.ಕೊಳ್ಳದ. ನೀಲಪ್ಪಗೌಡ.ದಾನಪ್ಪಗೌಡ್ರ.ಡಾ ವೀರೇಶ.ಸತ್ತಿಗೇರಿ.ನಾಗಪ್ಪ.ಬೆಳಕೊಪ್ಪದ.ಶಿಕ್ಷಕರು. ಈರಪ್ಪ.ಗಾರವಾಡ(ಮಳಗಿ).ಈರಪ್ಪ.ಗಾರವಾಡ(ಚಳಗೇರಿ)ಬಸಪ್ಪ.ಅರಹುಣಸಿ.ನೇಹರು.ಕಂಬಳಿ.ದೇವರಾಜ.ನರಿಯವರ.ರೇಣುಕು.ಯಂಡಿಗೇರಿ ಹಣಮಂತ. ಕರಿಯಣ್ಣವರ.ಬಸವರಾಜ.ಚಳಗೇರಿ.ಶರಣಪ್ಪ.ಹೊಸುರ ಊರಿನ ಗುರು ಹಿರಿಯರು ಭಾಗವಹಿಸಿದ್ದರು.

ವರದಿ:ವಿರೇಶ್ ಚಿಕ್ಕನರಗುಂದ

LEAVE A REPLY

Please enter your comment!
Please enter your name here