ಜೆಡಿಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

0

ಚಿಕ್ಕಮಗಳೂರು :

ಜೆಡಿಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಮಾತಿನ ಚಕಮಕಿ ಸ್ಥಳಕ್ಕೆ ಎಸ್ಪಿ ಭೇಟಿ

ನಗರದ ಆಶಿರ್ವಾದ ಸರ್ಕಲ್ ಘಟನೆ

ಇಂದು ಡಿಸಿಸಿ ಬ್ಯಾಂಕ್ ಪದಾಧಿಕಾರಿಗಳ ಆಯ್ಕೆಗೆ ಮತದಾನ ಹಿನ್ನೆಲೆ ಜಮಾಯಿಸಿದ್ದ ವೇಳೆ ಘಟನೆ

ಸ್ಥಳದಲ್ಲಿ ಬಿಗುವಿನ ವಾತಾವರಣ ಎಸ್ಪಿ ಮಚ್ಚಿಂದ್ರ ಮೊಕ್ಕಾಂ

ಬಿಜೆಪಿ ನಗರಾಧ್ಯಕ್ಷ ಮಧು ಹಾಗೂ ಜೆಡಿಎಸ್ ನ ಐ.ಡಿ ಚಂದ್ರು ನಡುವೆ ನೂಕಾಟ ತಳ್ಳಾಟ

LEAVE A REPLY

Please enter your comment!
Please enter your name here