ಕರ್ನಾಟಕ ಕುಮಾರ ಪಡೆ ಪದಾಧಿಕಾರಿಗಳನ್ನು ಜಿಲ್ಲಾದ್ಯಂತ ಆಯ್ಕೆ ಮಾಡಲಾಯಿತು

0

ಬೆಂಗಳೂರಿನಲ್ಲಿ

ಕರ್ನಾಟಕ ಕುಮಾರ ಪಡೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕುಮಾರ ಗೌಡ್ರು ಪಿ ಇವರ ಸಂಯುಕ್ತ ಆಶ್ರಯದಲ್ಲಿ ಪದಾಧಿಕಾರಿಗಳನ್ನು ಜಿಲ್ಲಾದ್ಯಂತ ಆಯ್ಕೆ ಮಾಡಲಾಯಿತು

ಇದೇ ಸಂದರ್ಭದಲ್ಲಿ ಮೌರ್ಯ ಸರ್ಕಲ ಗಾಂಧೀಜಿ ಪ್ರತಿಮೆ ಮುಂದೆ ಇವರಿಗೆ ಆದೇಶ ಪತ್ರ ನೀಡಲಾಯಿತು ಗಾಂಧೀಜಿಯವರ ತತ್ವ ಸಿದ್ಧಾಂತ ನಾವು ಪಾಲಿಸುವ ಮೂಲಕ ಇವರು ಆದೇಶ ಪತ್ರಹತ್ತು-ಹನ್ನೆರಡು ಜಿಲ್ಲಾ ಆಯ್ಕೆ ಪತ್ರವನ್ನು ವಿತರಿಸಲಾಯಿತು ವಿಜ್ರಂಭಣೆಯಿಂದ ಅದ್ದೂರಿಯಿಂದ ವಿತರಿಸಲಾಯಿತು

ಮಂಡ್ಯ ಹಿಂದುಳಿದ ಯೂಥ್ ಅಧ್ಯಕ್ಷರಾದ ಸೋಮಶೇಖರ್ ಇವರು ಹುಟ್ಟಿದ ದಿನವೂ ಆಗಿದ್ದು ಆದೇಶ ಪತ್ರ ತೊಗೊಳುವ ಮೂಲಕ ಅವರ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು

ಇದೇ ಸಂದರ್ಭದಲ್ಲಿ ಆದೇಶಪತ್ರ ಕೊಡಲಾಯಿತು ಹಾಸನ ಜಿಲ್ಲಾಧ್ಯಕ್ಷರು ಕೀರ್ತಿ ಗೌಡ್ರು ಹೊಸಕೋಟೆಯ ಉಸ್ತುವಾರಿ ಬೆಂಗಳೂರು ಗ್ರಾಮಾಂತರ ಹರಳ್ಳಿ ಬಸವರಾಜ್ ಹಾಗೂ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷರು ಶ್ರೀ ನಾಗರಾಜ್ ಕೊಟ್ಟೂರ್ ಹಾಗೂ ಹಾಸನ ಜಿಲ್ಲೆ ಉಸ್ತುವಾರಿ ಶಿವರಾಮ್ ಗೌಡರಿಗೆ
ಬಾಗಲಕೋಟೆಯ ಶಂಕರ್ ರೆಡ್ಡಿ ಅಂತ ಜಿಲ್ಲಾಧ್ಯಕ್ಷರು ಚಾಮರಾಜ್ ಜಿಲ್ಲೆ ಮಾದೇಶ್ ಇವರೆಲ್ಲರಿಗೂ ಆದೇಶ ಪತ್ರ ವಿತರಣೆ ಮಾಡಲಾಯಿತು ವಿಜ್ರಂಭಣೆಯಿಂದ ಅದ್ದೂರಿಯಿಂದ

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕುಮಾರ ಪಡೆಯ ರಾಜ್ಯಾಧ್ಯಕ್ಷರು ಕುಮಾರ ಗೌಡ್ರು ಜಿಲ್ಲಾಧ್ಯಕ್ಷರು ಮತ್ತು ಉಸ್ತುವಾರಿಯಾಗಿ ನಿಮ್ಮನ್ನೆಲ್ಲ ನಾವು ಆಯ್ಕೆ ಮಾಡಿದ್ದೇವೆ ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಈ ಸಂಸ್ಥೆ ಕರ್ನಾಟಕ ಮತ್ತು ಭಾರತದಲ್ಲಿ ಹೆಸರು ಮಾಡಲಿ ಮನೆಮನೆ ಮಾತಾಗಲಿ ಈ ಸಂಸ್ಥೆಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಮೊದಲನೇ ಬಾರಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ ಗಾಂಧೀಜಿ ಪ್ರತಿಮೆ ಮುಂದೆ ಗಾಂಧೀಜಿ ಉದ್ದೇಶವನ್ನು ನಿಯಮಗಳನ್ನು ಪಾಲಿಸಬೇಕು ನಾವು ಇಟ್ಟುಕೊಂಡು ಕರ್ನಾಟಕ ಕುಮಾರ ಪಡೆ ಮುಂದಾಯಿತು ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು

LEAVE A REPLY

Please enter your comment!
Please enter your name here