ಮಾಜಿ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರು ಹಾಗೂ ಬದಾಮಿ ಕ್ಷೇತ್ರದ ಶಾಸಕರಾದ ಶ್ರೀ ಸಿದ್ದರಾಮಯ್ಯ ನವರ ೭೩ ನೇ ಹುಟ್ಟು ಹಬ್ಬವನ್ನು ಬದಾಮಿ ಕಚೇರಿ ಯಲ್ಲಿ ಆಚರಿಸಲಾಯಿತು.

0

ಮಾಜಿ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರು ಹಾಗೂ ಬದಾಮಿ ಕ್ಷೇತ್ರದ ಶಾಸಕರಾದ ಶ್ರೀ ಸಿದ್ದರಾಮಯ್ಯ ನವರ ೭೩ ನೇ ಹುಟ್ಟು ಹಬ್ಬವನ್ನು ಬದಾಮಿ ಕಚೇರಿ ಯಲ್ಲಿ ಆಚರಿಸಲಾಯಿತು ಬೆಳ್ಳೆಗ್ಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ತಾಯಿ ಶ್ರೀ ಬನಶಂಕರಿ ದೇವಿ ಗೆ ಅಭಿಷೇಕ ಮಾಡಿಸಿದರು ನಂತರ ಕಚೇರಿಯಲ್ಲಿ ೩೦ ಜನ ಕಾರ್ಯಕರ್ತರು, ಅಭಿಮಾನಿಗಳು ರಕ್ತದಾನ ಮಾಡಿದರು ಈ ಸಂದರ್ಭದಲ್ಲಿ ಹೊಳಬಸು ಷ ಶೆಟ್ಟರ, ಪಿ.ಆರ್.ಗೌಡರ,ಎಮ್.ಎಚ್.ಚಲವಾದಿ,ಆರ್.ಡಿ.ದಳವಾಯಿ,ರಾಜು ಜವಳಿ,ರಾಜಮಹ್ಮದ ಬಾಗವಾನ, ರೇವಣಸಿದ್ದಪ್ಪ ನೋಟಗಾರ,ಶ್ರೀ ಕಾಂತಗೌಡ ಗೌಡರ,ವೆಂಕಣ್ಣ ಹೋರಕೇರಿ,ಮಹಾಂತೇಶ ಹಟ್ಟಿ, ಹನಮಂತ ಅಪ್ಪಣ್ಣವರ,ಶಿವು ಮಣ್ಣೂರ
ನಾಗಪ್ಪ ಅಡಪಟ್ಟಿ,ಶ್ರೀ ಕಾಂತಗೌಡ ಗೌಡರ,ವೆಂಕಣ್ಣ ಹೋರಕೇರಿ,ವಾಸುರಾಜ ಭಾವಿ,ಶೊರಪ್ಪ ಕೊಪನ್ನವರ ,ಮುತ್ತಣ್ಣ ಗಾಜಿ,ಶಿವಾನಂದ ಚೊಳನ್ನವರ,
ಈರಣ್ಣ ಜಮ್ಮನಕಟ್ಟಿ,ನಿಂಗು ತಾಳಿ, ಶರಣಪ್ಪ ತಮಿನಾಳ,ಕಾಮಣ್ಣ ಪೂಜಾರ,ಪ್ರಕಾಶ ದೇಸಾಯಿ,ಕೆ.ಬಿ.ಗೌಡರ,ಶಿವಾನಂದ ದ್ಯಾಮಣ್ಣವರ,ಶಿವಮೊರ್ತಯ್ಯ ಹಿರೇಮಠ,ಮಹೇಶ ಪೊಜಾರ,ಪ್ರವೀಣ ಜ್ಯೋತಿ,ಈರಯ್ಯ ಹಾಲಬಾವಿ,ಬೀರಪ್ಪ ಹನಮಸಾಗರ, ರಮೇಶ ಬೂದಿಹಾಳ,


ಮಹೇಶ ದೇವರಮನಿ,ಹನಮಂತ ಜಾಲಿಕಟ್ಟಿ. ರಾಮನಗೌಡ ಗೌಡರ,ಶಿವಾನಂದ ಉದ್ದನ್ನವರ,ನಾಗನೌಡ ರಾಮನಗೌಡರ,ಶಂಕರ ಕನಕಗಿರಿ,ಪಾಂಡು ಕಟ್ಟಿಮನಿ,ಬೀಮಸಿ ಕಮ್ಮಾರ,ಪರಶುರಾಮ ರೋಣದ, ಮಂಜು ಹೊಸಮನಿ,ಮುರ್ತುಜಾ ನದಾಫ,ಉಮೇಶ ಮಾದರ,ದುಸಂಗಪ್ಪ ಕೊಡ್ಲಿ,ರಂಗಪ್ಪ ಅರಮನಿ,ಬಸಪ್ಪ ಬೀರಗೊಂಡ
ಸಿದ್ದು ಗೌಡರ,ಮಾಗುಂಡಪ್ಪ ಮಂಟಿ ಕುಟಕನಕೇರಿ,ಹುಲಿಯಪ್ಪ ತಳವಾರ,ದ್ಯಾಮಣ್ಣ ಅನವಾಲ,ಮಾರುತಿ ಗೌಡ್ರ,ಮೈಲಾರಪ್ಪ ಹುಲ್ಲಿಕೇರಿ,ಮುತ್ತು ಕಾಟನ್ನವರ,
ಹಾಗೂ ತಾಲ್ಲೂಕಿನ ಎಲ್ಲ ಮುಖಂಡರು,ಕಾರ್ಯಕರ್ತರು ಬಾಗವಹಿಸಿದ್ದರು

LEAVE A REPLY

Please enter your comment!
Please enter your name here