ಮುಂದುವರೆದ ವ್ಯಾಘ್ರನ ಅಟ್ಟಹಾಸ | ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

0

ಮುಂದುವರೆದ ವ್ಯಾಘ್ರನ ಅಟ್ಟಹಾಸ

ಕೊಡಗು(ಕುಟ್ಟ): ಜಿಲ್ಲೆಯಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದೆ,ಅರಣ್ಯದಂಚಿನ ಗ್ರಾಮವಾದ ಕುಟ್ಟ ಸಮೀಪದ ಕೆ.ಬಾಡಗದಲ್ಲಿ ಮೇಯಲು ಬಿಟ್ಟಿದ್ದ ರಮೇಶ್ ಎಂಬುವವರ ಹಸುವಿನ ಮೇಲೆ ದಾಳಿ ನಡೆಸಿದೆ.

ಹಸುವಿನ ಕತ್ತಿನ ಭಾಗದಲ್ಲಿ ಹುಲಿ ಪರೆಚಿರುವ ಗುರುತು ಪತ್ತೆಯಾಗಿದೆ. ಇಂತಹಾ ಘಟನೆಗಳು ಆಗಿಂದಾಗ್ಗೆ ಈ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

LEAVE A REPLY

Please enter your comment!
Please enter your name here