ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಪಟ್ಟಿ.

0

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಪಟ್ಟಿ.

ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರು ಸಿಎನ್. ಚಂದ್ರೇಗೌಡ.9916777002.
ನನ್ನ ಹೋರಾಟ ರಾಜ್ಯದ ಪತ್ರಕರ್ತರ ಉಳಿವಿಗಾಗಿ..
ಇದು ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ ಅನ್ವಯವಾಗುವಂತೆ.

೧.ಪತ್ರಕರ್ತರು ಯಾವುದೇ ಸಂಘದಲ್ಲಿ ಇದ್ದರು ಅವರಿಗೆ ಸಮಾನ ಗೌರವ ಧನ ಸಿಗಬೇಕು

೨. )ಗ್ರಾಮೀಣ ವರದಿಗಾರರಿಂದ ಹಿಡಿದು ಜಿಲ್ಲಾ ವರದಿಗಾರ ವರೆಗೆ ಗೌರವಧನ ಸಿಗಬೇಕು

೩). ಪತ್ರಕರ್ತರಿಗೆ ರಾಜ್ಯದ ಯಾವುದೇ ಮೂಲೆಗಾದರೂ ಪ್ರಯಾಣಿಸಿದರೆ ರೈಲು ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇರಬೇಕು

೪ ).ಪತ್ರಕರ್ತರು ಪಂಚಾಯತಿ ವ್ಯಾಪ್ತಿಯಲ್ಲಿ ಅಥವಾ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಿ ವಾಸಿಸಿದ್ದರು ಸರ್ಕಾರ ಅವರಿಗೆ ಉಚಿತ ವಸತಿಯನ್ನು ಕಲ್ಪಿಸಿಕೊಡಬೇಕು

೫ )ಪತ್ರಕರ್ತರ ಮಕ್ಕಳು ಯಾವುದೇ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಶೇಕಡ 50ರಷ್ಟು ರಿಯಾಯಿತಿ ಕೊಡಬೇಕು

೬.) ಪತ್ರಕರ್ತರಿಗೆ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳು ದೊರೆಯಬೇಕು

೭.) ಪತ್ರಕರ್ತರ ಆರೋಗ್ಯದಲ್ಲಿ ಏರುಪೇರಾದರೆ ಉಚಿತ ಚಿಕಿತ್ಸೆ ಇರಬೇಕು. ಇದು ಕುಟುಂಬದ ಎಲ್ಲಾ ಸದಸ್ಯರಿಗೂ ಅನ್ವಯವಾಗಬೇಕು.

೮. ಪತ್ರಕರ್ತರಿಗೆ ಬೆದರಿಕೆ ಕರೆಗಳು ಅಥವಾ ಅವರಿಗೆ ಅಗೌರವ ಸೂಚಿಸುವ ಯಾವುದೇ ವ್ಯಕ್ತಿಗಳಾದರೂ ಕೂಡಲೇ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ ನೀಡಬೇಕು

೯.) ಪತ್ರಕರ್ತರು ಅಕಾಲಿಕ ಮರಣ ಹೊಂದಿದಲ್ಲಿ ಕೂಡಲೇ ಸರ್ಕಾರ ಅವರಿಗೆ ಪರಿಹಾರವನ್ನು ಘೋಷಿಸಬೇಕು.. ಭೇದಭಾವ ಮಾಡದೆ ಕೂಡಲೇ ಅವರ ಕುಟುಂಬಕ್ಕೆಪರಿಹಾರ ನೀಡಬೇಕು..

೧೦.) ಪ್ರತಿವರ್ಷ ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಗಳಿಗು ಸರ್ಕಾರ ಮಾಧ್ಯಮದ ಕಿಟ್ಟನ್ನು ವಿತರಿಸಬೇಕು.

೧೧) ಮಾಧ್ಯಮದವರಿಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇಳಬಾರದು

೧೨) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿ ಬಜೆಟ್ ಮಂಡನೆಯಲ್ಲಿ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನುದಾನವನ್ನು ಘೋಷಣೆ ಮಾಡಬೇಕು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ
ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ … ಮನವಿ

ಮಾನ್ಯರೇ.
ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ
ವಿಷಯ:- ವೇತನ ನೀಡದಿರುವ ಕುರಿತು ಮುಷ್ಕರ.

ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಈ ಮೂಲಕ ಕೇಳಿ ಕೋಳ್ಳುವುದೆನೆಂದರೆ. ಸುಮಾರು 82 ಕಾರ್ಮಿಕರಿಗೆ ಜನವರಿ – 2020 ರಿಂದ ಏಪ್ರಿಲ್ – 2020 ರವರಿಗೆ UGD ಮತ್ತು STP ಹಾಗೂ ವೇಟ್ ವಾಲ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಒಳಚರಂಡಿ ಕಾರ್ಮಿಕರಿಗೆ ಈ ದಿನದ ವರೆಗೂ ವೇತನ ನೀಡಿರುವುದಿಲ್ಲ ಇದರಿಂದಾಗಿ ಕಾರ್ಮಿಕರ ಕುಟುಂಬಗಳ ಮನೆಯಲ್ಲಿನ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಂದರೆ ದಿನ ನಿತ್ಯ ತರಕಾರಿ ತರಲು ಹಣವಿಲ್ಲ, ಅಂಗಡಿಯಲ್ಲಿ ದವಸ ಧಾನ್ಯಗಳನ್ನು ತರಲು ಹಣವಿಲ್ಲ, ಮಕ್ಕಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣವಿಲ್ಲ. ಈ ರೀತಿಯ ಆರ್ಥಿಕ ಕೊರತೆಗಳನ್ನು ಕಾರ್ಮಿಕರು ನಿತ್ಯವೂ ಎದುರಿಸುತ್ತಿದ್ದಾರೆ. ಕಳೆದ ತಿಂಗಳು ಅಂದರೆ ಮಾರ್ಚ್- 24 ರಂದು ಮೊದಲನೇಯ ಕೋವಿಡ್ – 19 ಸೋಂಕು ಲಾಕ್ ಡೌನ್ ಯಿಂದ ಇಲ್ಲಿಯವರೆಗೆ ಯಾವುದೇ ವಿರಾಮವಿಲ್ಲದೆ ಬಳ್ಳಾರಿಯ ಸುಡು ಬಿಸಿಲಿನಲ್ಲಿಪ್ರತಿ ದಿನ ಬೀದಿಗಿಳಿದು ಬಳ್ಳಾರಿ ಜನತೆಯ ಆರೋಗ್ಯದ ಹಿತದೃಷ್ಠಿಯಿಂದ ಅವರ ಆರೋಗ್ಯವನ್ನು ಸಹ ಲೆಕ್ಕಿಸದೆ ಕಾರ್ಯ ನಿರ್ವಹಿಸಿದಂತಹ ಒಳಚರಂಡಿ ಕಾರ್ಮಿಕರಿಗೆ ವೇತನ ನೀಡದೆ ನಿರ್ಲಕ್ಷ್ಯತೆ ತೋರಿರುವ ಗುತ್ತಿಗೆದಾರರ ಮತ್ತು ಮಹಾ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಮಾಡುವಂಥ ಮುಷ್ಕರಕ್ಕೆ ನಾನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬೆಂಬಲ ನೀಡುತ್ತಿದ್ದೇನೆ ಅಷ್ಟೇ ಅಲ್ಲದೆ ಕಳೆದ ಮೂರುದಿನಗಳಿಂದ ಒಳಚರಂಡಿ ಕಾರ್ಮಿಕರ ಮುಷ್ಕರದಿಂದ ನಗರದಲ್ಲಿ ವ್ಯವಸ್ಥೆ ಹದಗೆಟ್ಟಿದೆ ಆದರೆ ಈ ವಿಷಯವನ್ನು ಸಂಬಂಧಪಟ್ಟಂತಹ ಅಧಿಕಾರಿಗಳ ದೃಷ್ಟಿಗೆ ಹಾಗೂ ಬಳ್ಳಾರಿ ನಗರ ಶಾಸಕರ ದೃಷ್ಟಿಗೆ ತಂದರೂ ಕೂಡ ಯಾವ ಪ್ರಯೋಜನವೂ ಇಲ್ಲ ಇದರಿಂದ ಮುಷ್ಕರ ಮುಂದುವರೆದಿದೆ ಆದಷ್ಟು ಬೇಗ ತಮ್ಮ ಮೂಲ ಆದರೂ ಕೂಡ ವೇತನ ಸಿಗುತ್ತದೆ ಎಂದು ಭಾವಿಸಿ ಅಧಿಕಾರಿಗಳು ಹಾಗೂ ಶಾಸಕರ ಹತ್ತಿರ ಮಾತಾಡಿದಂತಹ ಆಡಿಯೋಗಳನ್ನು ಕಳಿಸಲಾಗುತ್ತಿದೆ ದಯಮಾಡಿ ಈ ವಿಷಯದಲ್ಲಿ ನಿಮ್ಮ ಸಹಾಯ ಸಹಕಾರ ನಗರದ ಜನತೆಗೆ ಹಾಗೂ ಕಾರ್ಮಿಕರಿಗೆ ನೀಡುವಂತೆ ಕೋರಿಕೊಳ್ಳುತ್ತೇವೆ. ಏನಾದರೂ ಈ ವಿಷಯದ ಬಗ್ಗೆ ಮಾಹಿತಿ ಬೇಕಾದಾಗ ಬಳ್ಳಾರಿ ಒಳ ಚರಂಡಿ ಕಾರ್ಮಿಕರ ಸಂಘ(ರಿ) ಮುಖ್ಯ ಕಾರ್ಯದರ್ಶಿ ಶ್ರೀ ನರಸಪ್ಪ (8105274244) ಇವರನ್ನು ಸಂಪರ್ಕಿಸಿ ಅಷ್ಟೇ ಅಲ್ಲದೆ ಈ ವಿಷಯವನ್ನು ಇನ್ನಿತರ ಪತ್ರಕರ್ತರಿಗೆ ಹಾಗೂ ನಿಮ್ಮ ಗುಂಪುಗಳಲ್ಲಿ ಕಳುಹಿಸುವಂತೆ ಕೋರಿಕೊಳ್ಳುತ್ತೇವೆ.
ಇಂತೆ ವಂದನೆಗಳೊಂದಿಗೆ
ಮೇಕಲ ಈಶ್ವರ್ ರೆಡ್ಡಿ
ಸಾಮಾಜಿಕ ಹೋರಾಟಗಾರರು ಬಳ್ಳಾರಿ
PH:9731526893,9739635996

ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರಿಂದ ಪತ್ರಕರ್ತರ ನೆರವಿಗೆ ನನ್ನದೊಂದು ಸಣ್ಣ ಅನಿಸಿಕೆ
ಈ ದೇಶದಲ್ಲಿ ಯೋಧರು ಆರಕ್ಷಕರು. ಹೇಗೆ ಈ ದೇಶವನ್ನು ಸಮಾಜವನ್ನು ಕಾಪಾಡುತ್ತಾರೆ ಹಾಗೆಯೇ ಪತ್ರಕರ್ತರು ಕೂಡ ಈ ಸಮಾಜದ ಸುಧಾರಣೆಗಾಗಿ ದುಡಿಯುತ್ತಿದ್ದಾರೆ ಎಂಬುದನ್ನು ಮರೆತುಹೋದ ಸರ್ಕಾರ. ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಹೇಳಿ ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿಲು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರ ಈವರೆಗೂ ಮುಂದಾಗಿಲ್ಲ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಅದಲ್ಲದೇ ಕರೋನ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಆವರಿಸಿದ್ದು ಇದಕ್ಕೆ ಜನಜೀವನ ತತ್ತರಿಸಿಹೋಗಿದೆ ಇಂತಹ ಸಂದರ್ಭದಲ್ಲಿ ಕೂಡ ತಮ್ಮ ಜೀವವನ್ನು ಲೆಕ್ಕಿಸದೆ ಕುಟುಂಬವನ್ನು ಬಿಟ್ಟು ಆಹಾರವಿಲ್ಲದೆ ಮೂಲ ಸೌಕರ್ಯಗಳಿಲ್ಲದೆ ಹಗಲಿರುಳು ದುಡಿಯುತ್ತಿರುವ ಪತ್ರಕರ್ತರನ್ನು ಕಡೆಗಣಿಸಿರುವುದು ಎಷ್ಟರಮಟ್ಟಿಗೆ ಸರಿ.. ಮಾನ್ಯ ಪ್ರಧಾನ ಮಂತ್ರಿಗಳು ನೆನ್ನೆ ಘೋಷಿಸಿರುವ ಅನುದಾನದಲ್ಲಿ ಪತ್ರಕರ್ತರ ಹೆಸರು ಇಲ್ಲದಿರುವುದು ಮಲತಾಯಿ ಧೋರಣೆ ಆಗಿದೆ ಕೂಡಲೇ ಸರ್ಕಾರ ಪತ್ರಕರ್ತರಿಗೆ ನ್ಯಾಯ ಕೊಡಿಸಿ.. ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಈ ಮೂಲಕ ಮನವಿ.. ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರು ಸಿಎನ್. ಚಂದ್ರೇಗೌಡ ಸುವರ್ಣ ಕರ್ನಾಟಕ ರಕ್ಷಣಾ ಸೇನೆ

ಈ ದೇಶದಲ್ಲಿ ಯೋಧರು ಆರಕ್ಷಕರು. ಹೇಗೆ ಈ ದೇಶವನ್ನು ಸಮಾಜವನ್ನು ಕಾಪಾಡುತ್ತಾರೆ ಹಾಗೆಯೇ ಪತ್ರಕರ್ತರು ಕೂಡ ಈ ಸಮಾಜದ ಸುಧಾರಣೆಗಾಗಿ ದುಡಿಯುತ್ತಿದ್ದಾರೆ ಎಂಬುದನ್ನು ಮರೆತುಹೋದ ಸರ್ಕಾರ. ಗ್ರಾಮೀಣ ವರದಿಗಾರರಿಂದ ಹಿಡಿದು. ತಾಲೂಕು ಹಾಗೂ ಜಿಲ್ಲಾ ವರದಿಗಾರರು ವಾರಪತ್ರಿಕೆ ಸಂಪಾದಕರು ಪಾಕ್ಷಿಕ ಪತ್ರಿಕೆ ಮಾಸಪತ್ರಿಕೆ ಸಂಜೆ ಪತ್ರಿಕೆ ಹಾಗೂ ಸ್ಥಳೀಯ ಚಾನೆಲ್ ಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಹೇಳಿ ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿಲು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರ ಈವರೆಗೂ ಮುಂದಾಗಿಲ್ಲ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಅದಲ್ಲದೇ ಕರೋನ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಆವರಿಸಿದ್ದು ಇದಕ್ಕೆ ಜನಜೀವನ ತತ್ತರಿಸಿಹೋಗಿದೆ ಇಂತಹ ಸಂದರ್ಭದಲ್ಲಿ ಕೂಡ ತಮ್ಮ ಜೀವವನ್ನು ಲೆಕ್ಕಿಸದೆ ಕುಟುಂಬವನ್ನು ಬಿಟ್ಟು ಆಹಾರವಿಲ್ಲದೆ ಮೂಲ ಸೌಕರ್ಯಗಳಿಲ್ಲದೆ ಹಗಲಿರುಳು ದುಡಿಯುತ್ತಿರುವ ಪತ್ರಕರ್ತರನ್ನು ಕಡೆಗಣಿಸಿರುವುದು ಎಷ್ಟರಮಟ್ಟಿಗೆ ಸರಿ.. ಮಾನ್ಯ ಪ್ರಧಾನ ಮಂತ್ರಿಗಳು ನೆನ್ನೆ ಘೋಷಿಸಿರುವ ಅನುದಾನದಲ್ಲಿ ಪತ್ರಕರ್ತರ ಹೆಸರು ಇಲ್ಲದಿರುವುದು ಮಲತಾಯಿ ಧೋರಣೆ ಆಗಿದೆ ಕೂಡಲೇ ಸರ್ಕಾರ ಪತ್ರಕರ್ತರಿಗೆ ನ್ಯಾಯ ಕೊಡಿಸಿ.. ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಈ ಮೂಲಕ ಮನವಿ.. ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರು ಸಿಎನ್. ಚಂದ್ರೇಗೌಡ ಸುವರ್ಣ ಕರ್ನಾಟಕ ರಕ್ಷಣಾ ಸೇನೆ

*ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ನಮ್ಮ ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ನಿಮ್ಮ ಪತ್ರಿಕಾ ಮಾಧ್ಯಮದಲ್ಲಿ ಸದಾಕಾಲ ನಿಮ್ಮ ಒಳ್ಳೆತನ ಮತ್ತು ಒಳ್ಳೆಯ ಸುದ್ದಿಗಳನ್ನು ನೀಡುತ್ತಾ ಭ್ರಷ್ಟರಿಗೆ ಸಿಂಹಸ್ವಪ್ನವಾಗಿರಬೇಕು ನಮಗೆ ಇಷ್ಟಪಡುತ್ತಿದ್ದೇನೆ . ಕರ್ನಾಟಕ ಜನಸ್ಪಂದನ ಟ್ರಸ್ಟಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್ ಮೇಡೆಗಾರ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಸದಾಕಾಲ ನಿಮ್ಮ ಬೆಂಬಲವಾಗಿ ನಿಲ್ಲುತ್ತಾರೆ

ಮಾಧ್ಯಮದಲ್ಲಿ ಪತ್ರಕರ್ತರು ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಗ್ಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಸಂಘಟನೆಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ?

*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಪ್ರವೀಣ ನಾಯಿಕ
ಮದಭಾವಿ :- ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಗ್ರಾಮ ಅಭಿವೃದ್ಧಿ ಸಂಕಲ್ಪ ವೇಧಿಕೆ ಜಿಲ್ಲಾಧ್ಯಕ್ಷರಾದ ಪ್ರವೀಣ ನಾಯಿಕ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *
ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ…! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ, ವರದಿ ನಾಳೇನೇ ಪ್ರಕಟ ಆಗಬೇಕು, ನಾ

ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಡಾ. ಅರ್ಜುನ ಬಂಡಿ*

ಬೈಲಹೊಂಗಲ: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಶ್ರೀ ಮಹಾ ಯುದ್ಧ ವಾರ ಪತ್ರಿಕೆಯ ಹಾಗೂ ಒಂದ್ಸಲ ಹಾಗೂ ಹೊಯ್ಸಳ ಟಿವಿ ಡೈರೆಕ್ಟ್ ಸಂಪಾದಕರಾದ ಶ್ರೀ ಪ್ರಶಾಂತ್ ರಜಪೂತ್

ಅಥಣಿಯಲ್ಲಿ: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ

ಶ್ರೀ ಮಹಾ ಯುದ್ಧ ವಾರ ಪತ್ರಿಕೆಯ ಸಂಪಾದಕರಾದ
ಹೊಯ್ಸಳ ಟಿವಿ ಡೈರೆಕ್ಟರ್
ಶ್ರೀ ಪ್ರಶಾಂತ್ ರಜಪೂತ್
ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಕರಿಯಪ್ಪ ಮಗದುಮ್ ಸಮಾಜಸೇವಕರು ಹಾಗೂ ಪೂಜಾರಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ನಾನು ಮನವಿ ಮಾಡಿಕೊಳ್ಳುವುದು ಏನೆಂದರೆ ಮಾಧ್ಯಮ ಹಾಗೂಒದಗಿಸಲಿ ಪತ್ರಕರ್ತರಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಿಷ್ಠಾವಂತರಿಗೆ ಸೌಲಭ್ಯ ಒದಗಿಸಲಿ

ಮಹೇಶ ಶರ್ಮಾ ನೀವು ಹೇಳಿದು ನಿಜವಾದ ಮಾತು ಯಾಕೆ ಅಂದರೆ ನಿಮಗೆ ಎಷ್ಟು ಸಮಸ್ಯ ಇದೆ ನಿಮಗೆ ಎಷ್ಟು ಕಷ್ಟ ಇದೆ ನಿಮ್ಮ ಮನೆಯಲ್ಲಿ ತುಂಬಾ ಪ್ರಾಬ್ಲಮ್ ಇದೆ ಆದರು ಸಹ ನೀವು ಛಲ ಬಿಡದೆ ಪತ್ರಿಕೆಯಲ್ಲಿ ನಿಮ್ಮದೆ ಆದ ಒಂದು ಚಾಪು ಮುಡಿಸಿ ಕೆಲಸ ನಿರ್ವಹಿಸುತ್ತಾ ಇದ್ದಿರಿ ತಮ್ಮಗೆ ಎನು ಸಮಸ್ಯ ಇದ್ದರು ಅದನನ್ನು ಬದಿಗೆ ಇಟ್ಟು ಬೇರೆ ಯವರ ಕಷ್ಟಕ್ಕೆ ಬೇಗನೆ ಸ್ಪಂದಿಸುವ ಉದಾರವಾದ ನಿಮ್ಮ ಮನಸ್ಸು
ಆದುದ್ದರಿಂದ ನಿಮ್ಮ ಕಷ್ಟಗಳಿಗೆ ಸ್ಪಂದಿಸುವದಕ್ಕಾಗಿ ಸರಕಾರ ಇದ್ದಕ್ಕೆ ಎನಾದರು ಪರಿಹಾರ ಕಂಡು ಹಿಡಿದ್ದು ನಿಮಗೆ ಬಂದ ಸಮಸ್ಯೆಗಳನ್ನು ಪರಿಹರಿಸಲು ಎನಾದರು ಒಂದು ಪರಿಹಾರ ಹುಡಕಬೇಕು ನಿಮ್ಮಂತ ಎಷ್ಟೊ ಪತ್ರಕರ್ತರು ಯಾವುದೆ ಲಂಚು ಸ್ವೀಕರಿಸದೆ ತಮಗೆ ಎಷ್ಟೆ ಕಷ್ಟ ಬಂದರು ಬೇರೆಯವರ ಕಷ್ಟ ಪರಿಹರಿಸುತ್ತಾರೆ ಹಿಂತ ಪತ್ರಕರ್ತರಿಗೆ ಸರಕಾರ ಸಹಾಯ ಧನವನ್ನು ನೀಡಬೇಕು ಇದು ನನ್ನ ಅನಿಸಿಕೆ ಇದ್ದಕೆ ನೀವು ಎನ್ ಅಂತಿರಿ ?

ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ನಮ್ಮ ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ನಿಮ್ಮ ಪತ್ರಿಕಾ ಮಾಧ್ಯಮದಲ್ಲಿ ಸದಾಕಾಲ ನಿಮ್ಮ ಒಳ್ಳೆತನ ಮತ್ತು ಒಳ್ಳೆಯ ಸುದ್ದಿಗಳನ್ನು ನೀಡುತ್ತಾ ಭ್ರಷ್ಟರಿಗೆ ಸಿಂಹಸ್ವಪ್ನವಾಗಿರಬೇಕು ನಮಗೆ ಇಷ್ಟಪಡುತ್ತಿದ್ದೇನೆ . ಪದಾಧಿಕಾರಿಗಳು ಸದಾಕಾಲ ನಿಮ್ಮ ಬೆಂಬಲವಾಗಿ ನಿಲ್ಲುತ್ತಾರೆ

ಮಾಧ್ಯಮದಲ್ಲಿ ಪತ್ರಕರ್ತರು ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಗ್ಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಸಂಘಟನೆಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ?

*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ಪ್ರವೀಣ ನಾಯಿಕ
ಮದಭಾವಿ :- ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಗ್ರಾಮ ಅಭಿವೃದ್ಧಿ ಸಂಕಲ್ಪ ವೇಧಿಕೆ ಜಿಲ್ಲಾಧ್ಯಕ್ಷರಾದ ಪ್ರವೀಣ ನಾಯಿಕ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : * ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* 9901620971 ಪ್ರಾಮಾಣಿಕತೆ ನಿಷ್ಠಾವಂತಿಕೆ ಮಾಧ್ಯಮದಲ್ಲಿ ಆಗುತ್ತಿರುವ ಪತ್ರಿಕಾ ಕೆಲವೊಂದು ಕೆಲಸ ಆಗದೇ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಿದ್ದನ್ನು ಅಧಿಕಾರಿಗಳನ್ನು ಎಚ್ಚರಿಸಿ ಕೆಲಸ ಮಾಡಿದ್ದು ಉದಾಹರಣೆ ಕೂಡ ಇದೆ ಅವರ ವಾಟ್ಸಪ್ ಜನರಿಗೆ ಸುದ್ದಿ ಮುಟ್ಟಿಸಿ ಪ್ರಯತ್ನದಲ್ಲಿ ಇರುತ್ತಾರೆ ಫೇಸ್ಬುಕ್ ನಲ್ಲಿ ಕೂಡ ಅವರು ಮಾಡಿದ್ದು ಫೇಸ್ಬುಕಲ್ಲಿ ನೋಡಬಹುದು ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು..

ಪತ್ರಕರ್ತನಾಗಿ ಒಬ್ಬರು ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ ಇದು.. ಉದಾಹರಣೆಗೆ
ತಲ ಕಾವೇರಿಯ ಕಡೆ ನಿಮ್ಮನ್ನು ಹೊರಡಿಸುತ್ತಾರೆ..
ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೋಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.
ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ ರಂದೇ ಈ ಘಟನೆ ನಡೆಯಲು ಕಾರಣವೇನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕಲ್ಯಾಣಿಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ..!? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿ ಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೇ ಅಥವಾ ಮೂಢನಂಬಿಕೆಯೇ.. ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗುತ್ತದೆ.
‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ದೃಷ್ಟಿಕೋಣದಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತ ಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.
ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕೊಂದ ಕಾರಣವೇನೆಂದು ಕೇಳುತ್ತೀರಿ. ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ…! ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಿನಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದು ಏಕೆಂದರೆ ನರ್ಸ್ ಗಳೇ ಅದರ ಯೋಗಕ್ಷೇಮ ನೋಡಿ ಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ ನ ಮುಖ್ಯ ಡಾಕ್ಟರ್ ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕ..ವಕ ಎನ್ನುತ್ತಾರೆ ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ .. ನೀವು ಹೆಮ್ಮೆಯಿಂದ ‘ತೊಟ್ಟಿಲ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.
ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ,

* ರಾಜ್ಯ ಸರ್ಕಾರ ಮತ್ತು ಕೇಂದ್ರಸರಕಾರದಿಂದ ಎಲ್ಲ ಪತ್ರಕರ್ತರಿಗೂ ಹಾಗೂ ಎಲ್ಲಾ ಮಾಧ್ಯಮದವರು ವಿಶೇಷ ಸೌಲಭ್ಯ ದೊರಕಿಸಿ .ತಂಬ್ರಳ್ಳಿ ತಸ್ವೀರ್* ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಯುವ ರಾಜ್ಯಾಧ್ಯಕ್ಷರು
: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಬೇರೆ ಉದ್ಯೋಗ ಮಾಡಬಹುದು ವೃತ್ತಿ ಪತ್ರಿಕೆ ಹಾಗೂ ಮಾಧ್ಯಮವೇ ನಮ್ಮ ಬದುಕು ಎಂದು ತಿಳಿದು ಅದಕ್ಕಾಗಿ ದುಡಿಯುತ್ತ ಅದಕ್ಕಾಗಿ ಸರ್ಕಾರವೇನಾದರೂ ಅವರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಮಾಧ್ಯಮ ಹಾಗೂ ಪತ್ರಿಕಾ ಯಾವುದೇ ಇದ್ದರೂ ಅದಕ್ಕೆ ಸೌಲಭ್ಯ ಸ್ವಲ್ಪ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೌಲಭ್ಯ ವಂಚಿತರಿಗೆ ತೊಡಗಬೇಕು ಎಂದು ನನ್ನ ಪ್ರೀತಿಯ ವಿನಂತಿಸಿಕೊಳ್ಳುತ್ತೇನೆ
ಸ್ವಲ್ಪ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೌಲಭ್ಯ ಎಂದು ನನ್ನ ಬೇಡಿಕೆ ವಿನಂತಿಸಿಕೊಳ್ಳುತ್ತೇನೆ

ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ವಿಶ್ವನಿರ್ಮಾಣ ಸೇನೆ
ಯುವ ಘಟಕ ರಾಜ್ಯಾಧ್ಯಕ್ಷರು ತಂಬ್ರಳ್ಳಿ ತಸ್ವೀರ್ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ * ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

*ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಪದಾಧಿಕಾರಿಗಳು ಮತ್ತು ಸದಸ್ಯರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ನಿಮ್ಮ ಪತ್ರಿಕಾ ಮಾಧ್ಯಮದಲ್ಲಿ ಸದಾಕಾಲ ನಿಮ್ಮ ಒಳ್ಳೆತನ ಮತ್ತು ಒಳ್ಳೆಯ ಸುದ್ದಿಗಳನ್ನು ನೀಡುತ್ತಾ

ಮಾಧ್ಯಮದಲ್ಲಿ ಪತ್ರಕರ್ತರು ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಗ್ಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಸಂಘಟನೆಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ?

*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ್ ಮ್ ಶರ್ಮಾ 9901620971* ಪ್ರಾಮಾಣಿಕತೆ ನಿಷ್ಠಾವಂತಿಕೆ ಮಾಧ್ಯಮದಲ್ಲಿ ಆಗುತ್ತಿರುವ ಪತ್ರಿಕಾ ಕೆಲವೊಂದು ಕೆಲಸ ಆಗದೇ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಿದ್ದನ್ನು ಅಧಿಕಾರಿಗಳನ್ನು ಎಚ್ಚರಿಸಿ ಕೆಲಸ ಮಾಡಿದ್ದು ಉದಾಹರಣೆ ಕೂಡ ಇದೆ ಅವರ ವಾಟ್ಸಪ್ ಜನರಿಗೆ ಸುದ್ದಿ ಮುಟ್ಟಿಸಿ ಪ್ರಯತ್ನದಲ್ಲಿ ಇರುತ್ತಾರೆ ಫೇಸ್ಬುಕ್ ನಲ್ಲಿ ಕೂಡ ಅವರು ಮಾಡಿದ್ದು ಫೇಸ್ಬುಕಲ್ಲಿ ನೋಡಬಹುದು ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

* ರಾಜ್ಯ ಸರ್ಕಾರ ಮತ್ತು ಕೇಂದ್ರಸರಕಾರದಿಂದ ಎಲ್ಲ ಪತ್ರಕರ್ತರಿಗೂ ಹಾಗೂ ಎಲ್ಲಾ ಮಾಧ್ಯಮದವರು ವಿಶೇಷ ಸೌಲಭ್ಯ ದೊರಕಿಸಿ .ತಂಬ್ರಳ್ಳಿ ತಸ್ವೀರ್* ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಯುವ ರಾಜ್ಯಾಧ್ಯಕ್ಷರು
: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಬೇರೆ ಉದ್ಯೋಗ ಮಾಡಬಹುದು ವೃತ್ತಿ ಪತ್ರಿಕೆ ಹಾಗೂ ಮಾಧ್ಯಮವೇ ನಮ್ಮ ಬದುಕು ಎಂದು ತಿಳಿದು ಅದಕ್ಕಾಗಿ ದುಡಿಯುತ್ತ ಅದಕ್ಕಾಗಿ ಸರ್ಕಾರವೇನಾದರೂ ಅವರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಮಾಧ್ಯಮ ಹಾಗೂ ಪತ್ರಿಕಾ ಯಾವುದೇ ಇದ್ದರೂ ಅದಕ್ಕೆ ಸೌಲಭ್ಯ ಸ್ವಲ್ಪ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೌಲಭ್ಯ ವಂಚಿತರಿಗೆ ತೊಡಗಬೇಕು ಎಂದು ನನ್ನ ಪ್ರೀತಿಯ ವಿನಂತಿಸಿಕೊಳ್ಳುತ್ತೇನೆ
ಸ್ವಲ್ಪ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೌಲಭ್ಯ ಎಂದು ನನ್ನ ಬೇಡಿಕೆ ವಿನಂತಿಸಿಕೊಳ್ಳುತ್ತೇನೆ

ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ವಿಶ್ವನಿರ್ಮಾಣ ಸೇನೆ
ಯುವ ಘಟಕ ರಾಜ್ಯಾಧ್ಯಕ್ಷರು ತಂಬ್ರಳ್ಳಿ ತಸ್ವೀರ್ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ * ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

*ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಪದಾಧಿಕಾರಿಗಳು ಮತ್ತು ಸದಸ್ಯರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ನಿಮ್ಮ ಪತ್ರಿಕಾ ಮಾಧ್ಯಮದಲ್ಲಿ ಸದಾಕಾಲ ನಿಮ್ಮ ಒಳ್ಳೆತನ ಮತ್ತು ಒಳ್ಳೆಯ ಸುದ್ದಿಗಳನ್ನು ನೀಡುತ್ತಾ

ಮಾಧ್ಯಮದಲ್ಲಿ ಪತ್ರಕರ್ತರು ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಗ್ಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಸಂಘಟನೆಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ?

*ಸರಕಾರದಿಂದ ಎಲ್ಲ ಪತ್ರಕರ್ತರಿಗೂ ವಿಶೇಷ ಸೌಲಭ್ಯ ದೊರಕಿಸಿ ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ್ ಮ್ ಶರ್ಮಾ 9901620971* ಪ್ರಾಮಾಣಿಕತೆ ನಿಷ್ಠಾವಂತಿಕೆ ಮಾಧ್ಯಮದಲ್ಲಿ ಆಗುತ್ತಿರುವ ಪತ್ರಿಕಾ ಕೆಲವೊಂದು ಕೆಲಸ ಆಗದೇ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಿದ್ದನ್ನು ಅಧಿಕಾರಿಗಳನ್ನು ಎಚ್ಚರಿಸಿ ಕೆಲಸ ಮಾಡಿದ್ದು ಉದಾಹರಣೆ ಕೂಡ ಇದೆ ಅವರ ವಾಟ್ಸಪ್ ಜನರಿಗೆ ಸುದ್ದಿ ಮುಟ್ಟಿಸಿ ಪ್ರಯತ್ನದಲ್ಲಿ ಇರುತ್ತಾರೆ ಫೇಸ್ಬುಕ್ ನಲ್ಲಿ ಕೂಡ ಅವರು ಮಾಡಿದ್ದು ಫೇಸ್ಬುಕಲ್ಲಿ ನೋಡಬಹುದು ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

ಪ್ರಾಮಾಣಿಕ ಪತ್ರಕರ್ತರಿಗೆಲ್ಲಿದೆ ಉಳಿಗಾಲ..!!?

ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಎಂ. ಎಂ‌. ಪಿ. ಸದಾ ಜನರ ಸೇವೆ ಮಾಧ್ಯಮದ ಮುಖಾಂತರದ ನನ್ನ ಮನವಿಯಿದು.. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..
ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ
ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ.ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..!

ಭಗವಂತ ಎಲ್ಲರನ್ನೂ ನೋಡುತ್ತಿದ್ದಾನೆ ತಪ್ಪು ಮಾಡಿದವನು ಕೂಡ ನೋಡುತ್ತಾನೆ ಒಳ್ಳೆಯವರನ್ನು ಕೂಡ ನೋಡುತ್ತಾನೆ ನಾವು ಯಾವಾಗಲೂ ತಪ್ಪು ಮಾಡು ಕಿಂತ ಮುಂಚೆ ಸಾವಿರ ಸಲ ಯೋಚನೆ ಮಾಡಬೇಕು ಈ ಜೀವನದಲ್ಲಿ ಒಬ್ಬನು ಬೆಳೆಯುತ್ತಿದ್ದರೆ ಅವನನ್ನು ಆದಷ್ಟು ಬೇಗ ಹಾಳು ಮಾಡಲು ಮುಂದಾಗುತ್ತಾರೆ ಆದರೆ ಅವನನ್ನು ಭಗವಂತ ನೋಡುತ್ತಿದ್ದಾನೆ ಅಂತ ಅವರು ತಿಳಿದುಕೊಳ್ಳಲು ಜೀವನದಲ್ಲಿ ನಾವು ತಪ್ಪಿಸಿಕೊಳ್ಳಬಹುದು ಆದರೆ ಭಗವಂತನ ಕೈಯಿಂದ ನಾವು ತಪ್ಪಿಸಿಕೊಳ್ಳಲಾರರು ಭಗವಂತ ಪ್ರತಿಯೊಬ್ಬರಿಗೆ ತಪ್ಪು ಮತ್ತು ಸರಿ ಯಾವುದನ್ನು ನೋಡಿ ಸರಿಯಾಗಿ ತೀರ್ಮಾನಿಸುತ್ತಾನೆ ಒಪ್ಪು ತಪ್ಪು ಮಾಡುತ್ತಿದ್ದಾನೆ ಎಂದರೆ ನಾವು ಸರಿಯಾಗಿ ಅವರನ್ನು ನೋಡಿ ಸರಿಯೋ ತಪ್ಪೋ ಎಲ್ಲವನ್ನು ತಿಳಿದುಕೊಳ್ಳಬೇಕು ತಪ್ಪು ಮಾಡಿದವರಿಗೆ ಎಲ್ಲ ಶಿಕ್ಷೆ ಕೊಡುವಂತೆ ನಾವು ಆಗಿದ್ರೆ ಜಗತ್ತಿನಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಹಾಗಾದರೆ ಭಗವಂತ ಎಲ್ಲರಿಗೂ ಶಿಕ್ಷ ಕೊಟ್ಟಿದ್ದರೆ ನಾವು ಭೂಮಿ ಮೇಲೆ ಬದುಕುತ್ತಿರಲಿಲ್ಲ ನಾವು ತಿಳಿದು ತಿಳಿದು ತಪ್ಪು ಮಾಡುತ್ತೇವೆ ಒಬ್ಬರನ್ನು ಬೆಳೆ

LEAVE A REPLY

Please enter your comment!
Please enter your name here