ಶ್ರೀ ಮರುಳ ಶಂಕರ ದೇವರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ನಡೆದಾಡುವ ದೇವರೆಂದು ಪ್ರಖ್ಯಾತರಾದ ಅಥಣಿ ಗಚ್ಚಿನ ಮಠದ ಶ್ರೀ ಮರುಳ ಶಂಕರ ದೇವರು ಗಳ 8ನೇ ಪುಣ್ಯಸ್ಮರಣೆ
27/08/2020 ರಂದು ಅಥಣಿ ನಗರದ ತಗಾರೆ ಜಲ್ಲಿಯಲ್ಲಿ ನೆರವೇರುವುದು ಎಲ್ಲಾ ಭಕ್ತಾದಿಗಳು ಆಶೀರ್ವಾದ ಪಡೆಯಬೇಕೆಂದು ವಿನಂತಿ
ಶ್ರೀ ಶಿವಯೋಗಿ ಸದಾಶಿವ ದೇಸಾಯಿ ಅಧ್ಯಕ್ಷರು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಾರೆ ನೀವು ಆಶೀರ್ವಾದವನ್ನು ಪಡೆದುಕೊಂಡು ಹೋಗಬೇಕೆಂದು
ಇಲ್ಲಿವರೆಗೆ ಸಹಾಯ ಸಹಕಾರ ನೀಡಿದ ಎಲ್ಲಾ ಭಕ್ತಾದಿಗಳು ಈ ವರ್ಷ ಕೋವಿಡ್-19 ಇದರಿಂದ ಜನರ ಹಿತಾಸಕ್ತಿಯ ಸಲುವಾಗಿ ಕೇವಲ ಪೂಜೆ ಮತ್ತು ಎಲ್ಲಾ ಭಕ್ತಾದಿಗಳು ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ವಿನಂತಿಸಿ ಕೊಳ್ಳುತ್ತಿದ್ದಾರೆ