ಗೌರಿಬಿದನೂರು;-ತಾಲ್ಲೂಕು ಕಚೇರಿ ಅವರಣದಲ್ಲಿ ತಾಲ್ಲೂಕು
ಅಡಳಿತ ವತಿಯಿಂದ ವಿಶ್ವಕರ್ಮ ದಿನಚರಣೆಯನ್ನು
ಸರಳವಾಗಿ ಅಚರಣೆ ಮಾಡಲಾಯಿತು.
ಅಚರಣೆಯಲ್ಲಿ ವಿಶ್ವಕರ್ಮ ತಾಲ್ಲೂಕು ಅಧ್ಯಕ್ಷ
ಎಂ.ಎನ್.ರಾಧಕೃಷ್ಣ ಮಾತನಾಡಿ ವಿಶ್ವಕರ್ಮ ಸಮುದಾಯ
ಜನಾಂಗ ಹಲವು ರೀತಿಯಲ್ಲಿ ಸಮಾಜಕ್ಕೆ ಸಹಕಾರಿಯಾಗಿ
ದುಡಿಯುತ್ತಿದ್ದೇವೆ,ಅವರ ಅರ್ಥಿಕ ಅಭಿವೃದ್ದಿಗೆ ಸರಕಾರ
ಕೈಜೋಡಿಸಬೇಕಿದೆ.ಮೊನ್ನೆ ಕೊರೋನಾ ವೇಳೆಯಲ್ಲಿ ಈ
ಸಮುದಾಯದ ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿ ಅವರ
ಜೀವನ ತೀವ್ರವಾಗಿ ಹದೆಗಟ್ಟಿದೆ,ಈ ನಿಟ್ಟಿನಲ್ಲಿ.ರಾಜ್ಯ ಸರಕಾರ ಈ
ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಿ ಅವರ ಅಭಿವೃದ್ದಿಗೆ
ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಆಶಾ.ತಾಲ್ಲೂಕು
ಸಿಬ್ಬಂದಿ ವೆಂಕಟರಾಮ್.ನಂಜುಂಡಪ್ಪ ಅರ್ಐ.ರವಿ. ಖಾದರ್ ಸಮುದಾಯ
ಮುಖಂಡರು ಹಾಜರಿದ್ದರು.