ಸಾಧಕರಿಗೆ ಸನ್ಮಾನ

0

ಸಾಧಕರಿಗೆ ಸನ್ಮಾನ

ಸೊರಟೂರು :ಗ್ರಾಮದ ಆದಿಶಕ್ತಿ ಗಾರ್ಮೆಂಟ್ಸ್ ಹಾಗೂ ಜೈ ಜವಾನ್ ಜೈ ಕಿಸಾನ್ ವೇದಿಕೆಯ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು .ನಂತರ ವಿಶೇಷವಾಗಿ ಗ್ರಾಮದ ಪ್ರಗತಿಪರ ರೈತರಿಗೆ ದೇಶ ಕಾಯುವ ಸೈನಿಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಶಿಕ್ಷಕರಿಗೆ ಹಾಗೂ ಶಾಲಾ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು .

ಜೈ ಜವಾನ್ ಜೈ ಕಿಸಾನ್ ವೇದಿಕೆಯ ಅಧ್ಯಕ್ಷರಾದ ಶಿವಾನಂದ ಸಣ್ಣಪ್ಪ ಮಾದಣ್ಣವರ ಹಾಗೂ ಪದಾಧಿಕಾರಿಗಳಾದ ಮುತ್ತು ಮಲ್ಲಾರಿ ರಾಮಕೃಷ್ಣ ತಳವಾರ ಇನ್ನೂ ಮುಂತಾದವರು ಕಾರ್ಯಕ್ರಮವನ್ನು ಆಯೋಜಿಸಿದ್ದರು

LEAVE A REPLY

Please enter your comment!
Please enter your name here