ಸಿದ್ದಪ್ಪ ಕಂಬಳಿ ಅವರ 138ನೇ ಜನ್ಮದಿನ ಅಂಗವಾಗಿ ಇಂದು ವೀರಶೈವ ಲಿಂಗಾಯತ ಪಂಚಮಸಾಲಿ ಧಾರವಾಡ ಯುವ ಘಟಕ ಹಾಗೂ ತಾಲೂಕು ವತಿಯಿಂದ ಅವರ ಪುತ್ಥಳಿಯನ್ನು ಪೂಜಿಸಿ ಮಾಲಾರ್ಪಣೆ ಮಾಡಲಾಯಿತು

0

ಸರ್ ಸಿದ್ದಪ್ಪ ಕಂಬಳಿ ಅವರ 138ನೇ ಜನ್ಮದಿನ ಅಂಗವಾಗಿ ಇಂದು ವೀರಶೈವ ಲಿಂಗಾಯತ ಪಂಚಮಸಾಲಿ ಧಾರವಾಡ ಯುವ ಘಟಕ ಹಾಗೂ ತಾಲೂಕು ವತಿಯಿಂದ ಅವರ ಪುತ್ಥಳಿಯನ್ನು ತೊಳೆದು ಪೂಜಿಸಿ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕ ತಾಲೂಕು ಯುವ ಘಟಕದ ಎಲ್ಲಾ ಸದಸ್ಯರು. ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ಬಳೆಗಾರ ವಹಿಸಿದ್ದರು, ನೇತೃತ್ವವನ್ನು ಎಸ್ ಕೆ ಕೊಟ್ರೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಸೊಮಲಿಂಗ ಯಲಿಗಾರ, ಬಸವರಾಜ್ ಬಳೆಗಾರ, ಸೋಮನಗೌಡ ಪಾಟೀಲ್, ಜಯದೇವ ದೊಡ್ಡಮನಿ, ಚಂದ್ರು ಹಾದಿಮನಿ, ರೋಹಿತ್ ಕಲ್ಲೂರ್, ಪ್ರಮೋದ ಅಲಾಡಿ, ರವಿ ಬೆಂಚಿನ ಮರಡಿ, ಸಂಗೀತ ಇಜಾರೆದ, ಲಿಂಗರಾಜು ಜಿ.ಡಿ‌. ಅನಿಲ್ ಇಜಾರೆದ, ಸುರೇಶ ತರ್ಲಗಟ್ಟಿ, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here