74 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಲ್ ಇಂಡಿಯಾ ಆಂಟಿ ಕರಪ್ಶನ್ ಬೋರ್ಡ್ ನೂತನ ಕಾರ್ಯಾಲಯದಲ್ಲಿ ಧ್ವಜಾರೋಹಣ ಮಾಡಲಾಯಿತು
ಅದರಲ್ಲಿ ಭಾಗವಹಿಸಿದವರು ಆಲ್ ಇಂಡಿಯಾ ಆಂಟಿ ಕರೆಕ್ಷನ್ ಬೋರ್ಡ್ ಕಾರ್ಯಾಲಯದಲ್ಲಿ ಧ್ವಜಾರೋಹಣದ ಅಂಗವಾಗಿ ACB ವಿಜಯ ಬಡಿಗೇರ್ ಅಧ್ಯಕ್ಷರು ಬೆಳಗಾವಿ ಜಿಲ್ಲೆ
ಹಾಗೂ ಸದಾಶಿವ ಮಾಂಗ್ ಇವರು ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗ್ರೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಮತ್ತು ಪ್ರಶಾಂತ್ ಬೆಳ್ಳಂಕಿ ಇವರು ಕ್ B B N ನ್ಯೂಸ್ ರಾಜ್ಯದ ಇಂಚಾರ್ಜ್ ಮತ್ತು ಮಾಹಾದೇವ ಮಗದುಮ್ ಋಷಿವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕರು ಹಾಗೂ ಮಹಾಯುದ್ಧ ಕನ್ನಡ ವಾರ ಪತ್ರಿಕೆಯ ಸಂಪಾದಕರು ಪ್ರಶಾಂತ್ ರಜಪೂತ ಮತ್ತು ಉಮೇಶ್ ಕಾಂಬಳೆ ಗಜಾನನ ಐಹೊಳೆ ಶಿವಾಜಿ ಕಾಂಬಳೆ ಲಿಯಾಜ್ ನಾಲಬಂದ ಸಂತೋಷ್ ನೋಲಿ ಸದಾಶಿವ ಚಲವಾದಿ ಶಿವಾಜಿ ಚಿತಲೆ ಮಂಜುನಾಥ್ ಮಾಂಗ್ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು